ಮಂಗಳವಾರ, ಮಾರ್ಚ್ 1, 2011

ಮೂಲ ವ್ಯಕ್ತಿಗೆ ಬಿಟ್ಟು ಉಳಿದವರೆಲ್ಲರಿಗೂ ಅಭಿನಂದಿಸಿದ ನಾವು ಆತ್ಮವನ್ಚಕರಲ್ಲದೆ ಮತ್ತೇನು ?

ಒಳ್ಳೆಯ ಕೆಲಸ ಮಾಡಿದವರಿಗೆ ಪ್ರೋತ್ಸಾಹದ ನುಡಿ ಹೇಳಲೇಬೇಕು " ಇದು ಪ್ರತಿಯೊಬ್ಬನ ಕರ್ತವ್ಯ. ಆದರೆ ಈ ಪ್ರೋತ್ಸಾಹದ ನುಡಿ ಮೂಲ ವ್ಯಕ್ತಿಗೆ ತಲುಪಿದರೆ ತುಂಬಾ ಸಂತೋಷ.!. ಯಾವುದಾದರೂ ದೊಡ್ಡ ಅಂಗಡಿಗೆ ಹೋದಾಗ ನಾವು ವಸ್ತುಗಳನ್ನು ಕೊಂಡುಕೊಂಡು ಅಲ್ಲಿನ ಮಾಲೀಕರು, ವ್ಯವಸ್ಥಾಪಕರು, ಮೇಲ್ವಿಚಾರಕರು , ಮಾರಾಟಗಾರರು. ಸಹಾಯಕರು ಎಲ್ಲರಿಗೂ ಕೈಕುಲುಕಿ , ಮುಗುಳು ನಕ್ಕು ಬರುತ್ತೇವೆ. ಆದರೆ ನಾವು ನಮ್ಮನ್ನು ಸ್ವಾಗತಿಸಿದ ಭದ್ರತಾ ಸಿಬ್ಬಂದಿಗೆ (ಸೆಕ್ಯುರಿಟಿ ) ಗೆ ವಂದನೆಗಳನ್ನು ಹೇಳದೆ , ಕೈಕುಲುಕದೆ,ಮುಗಳುನಗದೆ ಬಂದಿರುತ್ತೇವೆ. ಆದರೆ ಇದು ಒಂದು ರೀತಿಯ ಆತ್ಮವಂಚನೆ ಅಲ್ಲದೆ ಮತ್ತೇನು ?.

ವಂದನೆಗಳೊಂದಿಗೆ

.ಟಿ.ನಾಗರಾಜ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ